Welcome to Sou. Mandakini Memorial Clinic: Premier Diabetic Foot Care Centre in Hubli, Karnataka.
At Sou. Mandakini Memorial Clinic in Hubli, Karnataka, we specialize in comprehensive diabetic foot care designed to prevent and treat complications associated with diabetes. Under the expert guidance of renowned specialists Dr. Sunil Kari, MS General Surgery (Senior Consultant Diabetic Foot Surgeon & Director) and Dr. Shashank Kari, MS, DrNB (Consultant Vascular, Endovascular) & Diabetic Foot Surgeon, we are dedicated to providing exemplary care to our patients suffering from diabetic foot issues.
To be world leaders in salvaging limbs & reduce the rate of amputations.
ಸಕ್ಕರೆ ಖಾಯಿಲೆ ಮತ್ತು ನರದೋಷ ಇರುವ ಮಹಿಳೆಯೊಬ್ಬರು ತಮ್ಮ ಕಾಲುಗಳನ್ನು ಮನೆಯಲ್ಲಿ ಮಕ್ಕಳಿಂದ ಕಾಲಿಂದ ತುಳಿಸಿಕೊಂಡರ ಪರಿಣಾಮ ಅವರ ಪಾದದಲ್ಲಿ ಬಾವು ಬಂದು ತೊದರೆಗೊಳಗಾದ ಸನ್ನಿವೇಶ …ಇದರಿಂದ ನೋವು ತಾತ್ಕಾಲಿಕವಾಗಿ ಕಡಿಮೆಯಾಗಿ ಕಂಡುಬಂದರೂ ಕಾಲಿನ ಮೂಳೆಗಳು ಮುರಿತಕ್ಕೆ ಒಳಗಾಗುವ ಸನ್ನಿವೇಶ ಬರುತ್ತದೆ.
ಆದ್ದರಿಂದ ದಯವಿಟ್ಟು ಸಕ್ಕರೆ ಖಾಯಿಲೆ ಇರುವ ಮಧುಮೇಹಿ ರೋಗಿಗಳು ತಮ್ಮ ಮನೆಯಲ್ಲಿ ಮಕ್ಕಳಿಂದ ಕಾಲುಗಳನ್ನು ಕೈಯಿಂದ ಒತ್ತಿಸಿಕೊಳ್ಳುವುದಾಗಲಿ ಅಥವಾ ಕಾಲಿಂದ ತುಳಿಸಿಕೊಳ್ಳುವುದಾಗಲಿ ಮಾಡಬಾರದೆಂದು ನಮ್ಮ ಸಲಹೆ….
ಸಂವಾದವನ್ನು ಆಲಿಸಿ Listen the conversation – Click the below link:
Diabetic Foot Ulcer ಮಧುಮೇಹಿ ಪಾದದ ಹುಣ್ಣಿನ ತೊಂದರೆಗಳಿಂದ ಬಳಲುತ್ತಿರುವವರಿಗಾಗಿ – ಅರಿವು ಹಾಗೂ ಜ್ಞಾನ ಸರಣಿ Awareness & Knowledge ಸೀರೀಸ್
ನಿಮ್ಮ ಪಾದದಲ್ಲಿ ಊತ ಬಂದಿದೆಯಾ ?
ಮನೆಯಲ್ಲಿ ಮಕ್ಕಳಿಂದ ನಿಮ್ಮ ಕಾಲುಗಳನ್ನು ಕೈಯಿಂದ ಒತ್ತಿಸಿಕೊಳ್ಳಿತ್ತಿರಾ ಅಥವಾ ಕಾಲಿಂದ ತುಳಿಸಿಕೊಳ್ಳುತ್ತೀರಾ ?
ಇದರಿಂದ ನೋವು / ಬಾವು ಕಡಿಮೆಯಾಗುತ್ತಾ ?
ಇದರಿಂದ ಏನಾದರೂ ಕಾಲುಗಳು ಮುರಿತಕ್ಕೆ ಒಳಗಾಗುವುದಾ ?
ಕಾಲಲ್ಲಿ ಸಂವೇದನೆ ಕಡಿಮೆಯಾಗಿದೆಯಾ ?
ಇದಕ್ಕೆ ಯಾವುದಾದರು ಮುಲಾಮು ಬಳಸುತ್ತೀರಾ ?
ನಿಮಗೆ ನರದೋಷ ಇದೆಯಾ ?
ನೀವು ಸಕ್ಕರೆ ಖಾಯಿಲೆ ಇರುವ ಮಧುಮೇಹದ ರೋಗಿನಾ ?
ಊತ ಬಂದಿರುವ ಪಾದಗಳಿಗೆ ಯಾವ ತರಹದ ಪಾದರಕ್ಷೆಗಳನ್ನು ಧರಿಸಬೇಕು ?
ಇದಕ್ಕೆ ಪರಿಹಾರವೇನು ?
ನಿಮ್ಮ ಕಾಲು ಮತ್ತೆ ಸಾಮಾನ್ಯ ರೀತಿಯಲ್ಲಿ ಮೊದಲಿನ ಹಾಗೆ ಆಗಬಹುದಾ ?
ಇಂತಹ ಹಲವಾರು ಪ್ರಶ್ನೆ ಸಲಹೆಗಳಿಗೆ ಬೇಕಾದ ಸಂಪೂರ್ಣ ಮಾಹಿತಿಗಾಗಿ ನಮ್ಮ ಮಧುಮೇಹ ಕಾಲು ಶಸ್ತ್ರಚಿಕಿತ್ಸಕ ತಜ್ಞರಾದ ಡಾ. ಸುನಿಲ್ ಕರಿ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ.
ನಮ್ಮ ವಿಳಾಸ :
ಸೌ. ಮಂದಾಕಿನಿ ಮೆಮೋರಿಯಲ್ ಕ್ಲಿನಿಕ್
ದೇಶಪಾಂಡೆ ನಗರ ಹುಬ್ಬಳ್ಳಿ