Welcome to Sou. Mandakini Memorial Clinic: Premier Diabetic Foot Care Centre in Hubli, Karnataka.
At Sou. Mandakini Memorial Clinic in Hubli, Karnataka, we specialize in comprehensive diabetic foot care designed to prevent and treat complications associated with diabetes. Under the expert guidance of renowned specialists Dr. Sunil Kari, MS General Surgery (Senior Consultant Diabetic Foot Surgeon & Director) and Dr. Shashank Kari, MS, DrNB (Consultant Vascular, Endovascular) & Diabetic Foot Surgeon, we are dedicated to providing exemplary care to our patients suffering from diabetic foot issues.
To be world leaders in salvaging limbs & reduce the rate of amputations.
Aneurysm is defined as abnormal dilatation of all layers of the artery. When this dilatation occurs in the aorta, it’s called aortic aneurysm. Most common location for aortic aneurysm is below the renal arteries (Infra-renal AAA). The most dreadful problem with aneurysm is its propensity for rupture. Usually, the patients with Aortic aneurysm are diagnosed […]
Diabetic Foot Ulcer ಮಧುಮೇಹಿ ಪಾದದ ಹುಣ್ಣಿನ ತೊಂದರೆಗಳಿಂದ ಬಳಲುತ್ತಿರುವವರಿಗಾಗಿ – ಅರಿವು ಹಾಗೂ ಜ್ಞಾನ ಸರಣಿ Awareness & Knowledge Series ನೀವು ಮಧುಮೇಹಿ ಖಾಯಿಲೆಯಿಂದ ಬಳಲುತ್ತಿದ್ದೀರಾ ? ನಿಮ್ಮ ಪಾದದಲ್ಲಿ ಹುಣ್ಣು ಇದೆಯಾ ? ನೀವು ಈಜಬಹುದಾ ? ಕಾಲಿನ ಆಪರೇಷನ್ ಆದ್ಮೇಲೆ ಈಜು ಮಾಡಬಹುದಾ ? ಸ್ವಿಮ್ ಮಾಡಿದರೆ ಪಾದದ ಹುಣ್ಣು ಹೆಚ್ಚಾಗುತ್ತಾ ? ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡು ಸ್ವಿಮ್ ಮಾಡಬಹುದಾ ? ಸ್ವಿಮ್ ಮಾಡಿದರೆ ಬೆರಳುಗಳ ನಡುವೆ ಫ್ಹಂಗಸ್ ಹೆಚ್ಚಾಗಿ ಮತ್ತೆ […]
Diabetic Foot Ulcer ಮಧುಮೇಹಿ ಪಾದದ ಹುಣ್ಣಿನ ತೊಂದರೆಗಳಿಂದ ಬಳಲುತ್ತಿರುವವರಿಗಾಗಿ – ಅರಿವು ಹಾಗೂ ಜ್ಞಾನ ಸರಣಿ Awareness & Knowledge Series ಟ್ರೇಡ್ ಮಿಲ್ ಮೇಲೆ ನಡೆದರೆ ಕಾಲಿಗೆ ತೊಂದರೆ ಆಗುತ್ತಾ ? ಆಪರೇಷನ್ ಆದ್ಮೇಲೆ ಟ್ರೇಡ್ ಮಿಲ್ ಮೇಲೆ ನಡೆಯಬಹುದಾ ? ಎಷ್ಟು ದಿನಗಳ ನಂತರ ಟ್ರೇಡ್ ಮಿಲ್ ಮೇಲೆ ನಡೆಯಬಹುದು ? ನಿಮ್ಮ ಪಾದದಲ್ಲಿ ಹುಣ್ಣು ಇದೆಯಾ ? ಟ್ರೇಡ್ ಮಿಲ್ ಮೇಲೆ ನಡೆದರೆ ಪಾದದ ಹುಣ್ಣು ಹೆಚ್ಚಾಗುತ್ತಾ ? ಟ್ರೇಡ್ ಮಿಲ್ […]
Diabetic Foot Ulcer ಮಧುಮೇಹಿ ಪಾದದ ಹುಣ್ಣಿನ ತೊಂದರೆಗಳಿಂದ ಬಳಲುತ್ತಿರುವವರಿಗಾಗಿ – ಅರಿವು ಹಾಗೂ ಜ್ಞಾನ ಸರಣಿ Awareness & Knowledge Series ನೀವು ಮಧುಮೇಹಿ ಖಾಯಿಲೆಯಿಂದ ಬಳಲುತ್ತಿದ್ದೀರಾ ? ನಿಮ್ಮ ಪಾದಗಳು ಊದಿಕೊಂಡಿವೆಯಾ ? ನಿಮಗೆ ನರರೋಗ ಖಾಯಿಲೆ ಇದೆ ಎಂದು ವೈದ್ಯರು ಹೇಳಿದ್ದಾರಾ ? ನಿಮ್ಮ ಕಾಲಲ್ಲಿ ಕಡಿಮೆ ರಕ್ತದ ಹರಿವು ಇದೆಯಾ ? ನಿಮ್ಮ ಪಾದದಲ್ಲಿ ಹುಣ್ಣು ಇದೆಯಾ ? ಪಾದಗಳನ್ನು ಎತ್ತುವ ಮೂಲಕ ನೀವು ಮಲಗಬಹುದಾ? ಊತವನ್ನು ಕಡಿಮೆ ಮಾಡಲು ನೀವು […]
ಸಕ್ಕರೆ ಖಾಯಿಲೆ ಮತ್ತು Diabetic Foot Ulcer ಮಧುಮೇಹ ಪಾದದ ಹುಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರು Gentle Strech – ಜೆಂಟಲ್ ಸ್ಟ್ರೆಚ್ ಮಾಡಬಹುದಾ ? ಕಾಲಲ್ಲಿ ರಕ್ತ ಸಂಚಾರ ಕಡಿಮೆ ಇದೆ ನರರೋಗ ಸಮಸ್ಯೆ ಇದೆ ಅಂತ ವೈದ್ಯರು ಹೇಳುತ್ತಾರೆ ಆದ್ದರಿಂದ ಸ್ಟ್ರೆಚ್ ವ್ಯಾಯಾಮ ಮಾಡಿದರೆ ರಕ್ತ ಸಂಚಾರ ಆಗುತ್ತಾ ?ದೇಹದ ಇತರೆ ಭಾಗಗಳಿಗೆ ಸಮಸ್ಯೆ ಆಗ್ಗುತ್ತಾ ?ಕಾಲಿನ ಆಪರೇಷನ್ ಆದ ಬಳಿಕ ಈ ತರಹದ ವ್ಯಾಯಾಮ ಮಾಡಬಹುದಾ ?ಕಾಲಿನ ಮೇಲೆ ಹೆಚ್ಚಿನ ಒತ್ತಡ ಬಿದ್ದು ಮತ್ತೇನಾದರೂ […]
Diabetic Foot Ulcer ಮಧುಮೇಹ ಪಾದದ ಹುಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರು Walking – ವಾಕಿಂಗ್ ಮಾಡುವುದು ಉತ್ತಮವೇ ? ಮಧುಮೇಹ ಪಾದಕ್ಕೆ ಪ್ರತಿದಿನ ವ್ಯಾಯಾಮ ಮಾಡುವುದು ಸುರಕ್ಷಿತವೇ?Is Daily Exercise Safe for Diabetic Foot? Awareness & Knowledge ಸೀರೀಸ್ – ಅರಿವು ಮತ್ತು ಜ್ಞಾನ ಸರಣಿಪಾದದ ಹುಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರು ವ್ಯಾಯಾಮ ಮಾಡಿದರೆ ಸಮಸ್ಯೆ ಬಗೆ ಹರಿಯುವುದೆ ? ಹೆಚ್ಚಾಗುವುದೇ ? ನೀವು ಯಾವ ವ್ಯಾಯಾಮವನ್ನು ಮಾಡಬೇಕು / ಆರಿಸಬೇಕು? ನಿಮಗೆ ಸಕ್ಕರೆ ಖಾಯಿಲೆ […]
Diabetic Footwearಮಧುಮೇಹ ಪಾದದ ಹುಣ್ಣು ತಡೆಗಟ್ಟಲು ನಿಮ್ಮ ಪಾದಗಳ ಕಾಳಜಿವಹಿಸಿ – ಇದನ್ನು ತಡೆಗಟ್ಟುವ ಬಗೆ ತಿಳಿಯಿರಿ… ನೀವು ಮಧುಮೇಹದಿಂದ ಬಳಲುತ್ತಿರುವಾಗ, ನೀವು ಕಾಲ್ಬೆರಳು, ಕಾಲನ್ನು ಕಳೆದುಕೊಳ್ಳಬಹುದು. ಆದರೆ ಮಧುಮೇಹ-ಸಂಬಂಧಿತ ಕಾಲು ಸಮಸ್ಯೆಗಳನ್ನು ಹೊಂದುವ ಸಾಧ್ಯತೆಯನ್ನು ನೀವು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಇದರ ಅರ್ಥವಲ್ಲ. ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ಮತ್ತು ಪ್ರತಿದಿನ ನಿಮ್ಮ ಪಾದಗಳ ಕಾಳಜಿ ಮತ್ತು ಆರೈಕೆ ಮಾಡುವ ಮೂಲಕ ನೀವು ಮಧುಮೇಹ ಪಾದದ ಹುಣ್ಣುಗಳನ್ನು ತಡೆಯಬಹುದು. ಮಧುಮೇಹ-ಸಂಬಂಧಿತ ನರರೋಗ, […]
ಡಯಾಬೆಟಿಕ್ ಫುಟ್ – ಯಾವ ಋತು ಸುರಕ್ಷಿತ? ಬೇರೆ ಬೇರೆ ಋತುಗಳಲ್ಲಿ ಮಧುಮೇಹ ಪಾದಗಳಲ್ಲಿ ಉಂಟಾಗುವ ತೊಂದರೆಗಳು ಮತ್ತು ನಿಮ್ಮ ಪಾದದ ಆರೋಗ್ಯದ ಬಗ್ಗೆ ಮಾಹಿತಿ: ಬೇಸಿಗೆ ಕಾಲದಲ್ಲಿ ಮಧುಮೇಹ ಪಾದಗಳಲ್ಲಿ ಉಂಟಾಗುವ ತೊಂದರೆಗಳು: ಸಕ್ಕರೆ ಖಾಯಿಲೆ ಇರುವ ವ್ಯಕ್ತಿಗಳಿಗೆ ನರ ದೋಷ ಮತ್ತು ರಕ್ತನಾಳ ದೋಷ ಇರುವುದರಿಂದ ಬೇಸಿಗೆ ಕಾಲದಲ್ಲಿ ಬರಿಗಾಲಲ್ಲಿ ಹೊರಗೆ ಬಿಸಿಲಿನಲ್ಲಿ ಬರಲೇ ಬಾರದು ಇದರಿಂದ ತಮ್ಮ ಪಾದಗಳಿಗೆ ಬಿಸಿ ತಾಪಮಾನ ಗೊತ್ತಾಗದೆ ಕಾಲಿನ ಗಾಯ ಹೆಚ್ಚಾಗುವುದು. ಬಿಸಿಲಿನಲ್ಲಿ ಪಾದರಕ್ಷಗಳನ್ನು ಧರಿಸಿದರೂ ನರ […]
Vascular Access for Dialysis Is crucial to ensure efficient and effective treatment for patients with end-stage kidney disease. The most common types of access include fistulas, grafts, and catheters. A fistula is a surgically created connection between an artery and a vein, usually in the arm, which strengthens the blood vessels and provides a reliable […]
ಮಧುಮೇಹವು ಹಲವಾರು ರೋಗಗಳನ್ನು ಪ್ರತಿನಿಧಿಸುತ್ತದೆ, ತದನಂತರ ಕಾಲಾನಂತರದಲ್ಲಿ ಅಧಿಕ ರಕ್ತದ ಸಕ್ಕರೆ ಮಟ್ಟವು ನರಗಳು, ಮೂತ್ರಪಿಂಡಗಳು, ಕಣ್ಣುಗಳು ಮತ್ತು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಮಧುಮೇಹವನ್ನು ಸರಿಯಾಗಿ ನಿಯಂತ್ರಿಸದಿದ್ದರೆ, ಅಂಗಗಳಿಗೆ ಹಾನಿ ಉಂಟಾಗಿ ಪ್ರತಿರಕ್ಷಣಾ ವ್ಯವಸ್ಥೆಯ ದುರ್ಬಲಗೊಳ್ಳುವ ಸಾಧ್ಯತೆಯಿದೆ. ಮಧುಮೇಹ ಇರುವವರಲ್ಲಿ ಪಾದದ ಸಮಸ್ಯೆಗಳು ಸಾಮಾನ್ಯವಾಗಿ ಹೆಚ್ಚಾಗಿ ಕಂಡುಬರುವುದು. ಕಾರಣಗಳು ಪಾದರಕ್ಷೆಗಳು: ಕಳಪೆ ಗುಣಮಟ್ಟದ ಶೂಗಳು ಮಧುಮೇಹ ಪಾದದ ಸಮಸ್ಯೆಗಳಿಗೆ ಸಾಮಾನ್ಯ ಕಾರಣವಾಗಿದೆ. ಕಳಪೆ ರಕ್ತಪರಿಚಲನೆ: ಗಾಯಗೊಂಡ ಅಂಗಾಂಶಗಳಿಗೆ ಕಳಪೆ ರಕ್ತದ ಹರಿವು. ಸೋಂಕುಗಳು : ಕಾಲು, ಚರ್ಮ ಅಥವಾ […]